ವಿದಾಯ ಕೂಟ
ಹಿರಿಯ ಅಧ್ಯಾಪಕರಾದ ಶ್ರೀ ಶಂಕರನಾರಾಯಣ ಭಟ್ ಈ ವರ್ಷ
ನಿವೃತ್ತರಾಗುತ್ತಿದ್ದು,ಅವರ ಹಾಗೂ 7ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬೀಳ್ಕೊಡುಗೆ
ಸಮಾರಂಭವು 19-03-2015ರಂದು ಶಾಲಾ ಸಭಾಂಗಣದಲ್ಲಿ ಜರಗಿತು.
![]() |
ಪ್ರಾರ್ಥನೆ |
![]() |
ಸ್ವಾಗತ ಭಾಷಣ-ಶಾಲಾ ನಾಯಕಿ ಜೈನಬತ್ ಅಸ್ಮೀನಾ |
![]() |
ಉದ್ಘಾಟನೆ-ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾರಿಂದ |
![]() |
ಶಾಲಾ ಅನುಭವ ಮಂಡನೆ-ಬಿಂದು 7ನೇ |
![]() |
ಆದರ್ಶ |
![]() |
ಆಮಿನತ್ ಹಂಸಾನ |
![]() |
ಕ್ಷಿತೀಶ |
![]() |
6ನೇ ಅಕ್ಷತಾಳಿಂದ ಶುಭ ಹಾರೈಕೆ |
![]() |
ವಿನೋದ್ ಮಾಸ್ಟರ್ ರಿಂದ ಶುಭ ಹಾರೈಕೆ |
![]() |
ವಿಜಯನ್ ರಿಂದ ಶುಭ ಹಾರೈಕೆ |
![]() |
ಪ್ರಮೀಳಾ ರಿಂದ ಶುಭ ಹಾರೈಕೆ |
![]() |
ಶಾಲಾ ಮುಖ್ಯ ಶಿಕ್ಷಕ ಶಾಮ ಭಟ್ ರಿಂದ ಶುಭ ಹಾರೈಕೆ |
![]() |
ಪ್ರಸಾದ್ ರಿಂದ ಶುಭ ಹಾರೈಕೆ |
![]() |
ಕೌಶಿಕ್ ನಿಂದ ಧನ್ಯವಾದ |
![]() | |
ನಿವೃತ್ತರಾಗುತ್ತಿರುವ ಶಂಕರನಾರಾಯಣ ಭಟ್ ರಿಂದ ಭಾಷಣ |
No comments:
Post a Comment