ರಾಷ್ಟ್ರೀಯ ಐಕ್ಯತಾ ದಿನಾಚರಣೆ
ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮ ದಿನದಂಗವಾಗಿ ಅವರ ಭಾವ ಚಿತ್ರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪುಷ್ಪಗಳನ್ನು ಅರ್ಪಿಸಿದರು.ಅವರ ಕುರಿತು ಅಧ್ಯಾಪಕರು ವಿವರಣೆ ನೀಡಿದರು.ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದರು.೭ನೇ ತರಗತಿ ಕ್ಷಿತೀಶಾ ಪ್ರಥಮ,ಮೊಹಮ್ಮದ್ ಹಾಷಿರ್ ದ್ವಿತೀಯ ಸ್ಥಾನ ಪಡೆದರು.ಕ್ಷಿತೀಶಾ ಸ್ವಾಗತಿಸಿ,ಆದರ್ಶ ವಂದಿಸಿದನು.ಅಧ್ಯಾಪಕ ರವಿ ಕುಮಾರ್ ಕಾರ್ಯಕ್ರಮ ನೆರವೇರಿಸಿದರು.
![](https://blogger.googleusercontent.com/img/b/R29vZ2xl/AVvXsEjZvfIZGK8tU9ngnKqwUQ39-GZZCJruIeT0_vpcDeFY8OdygrwfcflkLwrlCISt8UyGR0P1xMf1bgZtBmMPQJ1mtV_kpkzxVhcgKI2HXEoBZdDAJc9dV9JMM1CYAon0pKQYPjJchEdlRwc/s1600/IMG_20141031_141403.jpg) |
ಪುಷ್ಪಾರ್ಚನೆ |
No comments:
Post a Comment