Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, August 31, 2015

SHRI NARAYANA GURU JAYANTHI



ಆಗಸ್ಟ್ 30 ಶ್ರೀ ನಾರಾಯಣ ಗುರು ಜಯಂತಿ



20ನೇ ಶತಮಾನದ ಪೂರ್ವಾರ್ಧದಲ್ಲಿ ಕೇರಳದಲ್ಲಿ ಜನಿಸಿದ ಮಹಾನ್ ವ್ಯಕ್ತಿ ಶ್ರೀ ನಾರಾಯಣ ಗುರುಗಳು.ಅಸ್ಪೃಶ್ಯತೆಯನ್ನು ವಿರೋಧಿಸಿದ ಮಹಾನ್ ಸಂತರಿವರು.ದಲಿತ ಸಮುದಾಯಕ್ಕೆ ದೇವಾಲಯ ಪ್ರವೇಶಕ್ಕೆ ನಿಷೇಧವಿತ್ತು.ಸವರ್ಣೀಯರು ಬಳಸುವ ನೀರಿನ ಮೂಲದಂದ ಇವರು ನೀರನ್ನು ಬಳಸುವಂತಿರಲಿಲ್ಲ.ಅಂಬೇಡ್ಕರ್,ಗಾಂಧೀಜಿಯವರಂತೆ ಇವರೂ ಕೂಡಾ ಹಿಂದುಳಿದವರ ಅವಕಾಶಗಳಿಗಾಗಿ ಹೋರಾಡಿದರು.ದಲಿತ ಸಮುದಾಯ ಅವರನ್ನು ದೇವರಂತೆ ಭಾವಿಸಿತು.
ಭಕ್ತರಾಗಿ,ಸಂತರಾಗಿ,ಸರ್ವಜನೋಪಕಾರಿಯಾಗಿ ಬಾಳಿದ ಶ್ರೀ ನಾರಾಯಣ 
 ಗುರುಗಳ ಪ್ರಭಾವ ಕೇರಳದಿಂದ ಕರ್ನಾಟಕಕ್ಕೂ ಹಬ್ಬಿತು.




No comments:

Post a Comment