68ನೇ ಸ್ವಾಂತಂತ್ರ್ಯೋತ್ಸವ ಆಚರಣೆ
15ನೇ ತಾರೀಕಿನಂದು ಬೆಳಿಗ್ಗೆ 9.30ಕ್ಕೆ ,ಪೈವಳಿಕೆ ಪಂಚಾಯತು
ಸದಸ್ಯರಾದ ಶ್ರೀಮತಿ ಸುಬೈದಾ .ಯಂ.ಪಿ.ಯವರು ಧ್ವಜಾರೋಹಣ
ಮಾಡಿ,ಎಲ್ಲರೂ,ಜಾತಿ,ಮತ,ಭೇದವಿಲ್ಲದೆ,ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿ,ಶಾಂತಿ,ನೆಮ್ಮದಿಯಂದ
ಬಾಳಬೇಕೆಂದು ಕರೆಯಿತ್ತರು.ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಪರಮೇಶ್ವರ ಪಾವಲ್ಕೋಡಿ,MPTA
ಅದ್ಯಕ್ಷೆ ಇಂದಿರಾ
ಮಿತ್ತಡ್ಕ,ಉಪಸ್ಥಿತರಿದ್ದರು.
 |
ಅರಳಿದ ರಾಷ್ಟ್ರ ಧ್ವಜ |
 |
ಪುಟಾಣಿಗಳಿಂದ ಮೆರವಣಿಗೆ |
 |
ಸ್ವಾಂತಂತ್ರ್ಯೋತ್ಸವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ |
 |
ಸ್ವಾಂತಂತ್ರ್ಯೋತ್ಸವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ |
 |
ಸ್ವಾಮೀ ವಿವೇಕಾನಂದರ ವೇಷಧಾರಿ |
 |
ಉಪ್ಪಿನ ಸತ್ಯಾಗ್ರಹದ ದೃಶ್ಯ |
 |
ಸಾಂಸ್ಕೃತಿಕ ಕಾರ್ಯಕ್ರಮದ ದೃಶ್ಯ
|
No comments:
Post a Comment